Wednesday 22 February 2012

ಬಂಗಾರದ ಮಂಟಪದಿ ಹೊಳೆದಿಹನು ರವಿಯು
ಕಾಂತಿಯ ರಸವನ್ನು ಮನಕೆಲ್ಲ ತಂದಿಹನು
ಮುಂಜಾನೆಯೇ ಬಂದಿಹನು
ನವಚೈತನ್ಯ ತುಂಬಲು
ಹೃದಯಕ್ಕೆ  ಹೊಸತನವ ನೀಡಲು .

No comments:

Post a Comment