Sunday 4 March 2012

ದೇವ


ಒಮ್ಮೆ ದೇವ ಮನಸಿನಲಿ
ಸೃಷ್ಟಿ   ಪದವು ಸಾಗಲು
ಶಾಂತವಾಗಿ  ಕೊರೆದನು
ಸಮಯ ಮಿಗಿಸಿ ಜೋಡಣೆ
ಅರ್ಥಬದ್ಧ ಕಾಯಕ
ಅಡಗಿ ಕುಳಿತು ನೋಡಿದ
ಎಂಥ ಅದ್ಭುತ
ಸುಮ್ಮನಿರದೆ ನೆಲೆಸಿದ
ಶಿಲೆಯ  ರೂಪದಿ
ಮಾತಿನಲಿ ಸತ್ಯಕೆ
ಕೆಲಸದಲಿ ಶ್ರದ್ಧೆಗೆ
ದಿನವೂ ನಿತ್ಯ ನಿಷ್ಟೆಯಲಿ
ಮಳೆಯೂ, ಗಾಳಿ , ಚಳಿಯಿಗಂಜದೆ
ತ್ಯಾಗಮೂರ್ತಿಯಾಗಿ  ಉಳಿದನು ....
 
ಮಾಲಿನಿ ಭಟ್ .....
 

No comments:

Post a Comment