ಒಮ್ಮೆ ದೇವ ಮನಸಿನಲಿ
ಸೃಷ್ಟಿ ಪದವು ಸಾಗಲು
ಶಾಂತವಾಗಿ ಕೊರೆದನು
ಸಮಯ ಮಿಗಿಸಿ ಜೋಡಣೆ
ಅರ್ಥಬದ್ಧ ಕಾಯಕ
ಅಡಗಿ ಕುಳಿತು ನೋಡಿದ
ಎಂಥ ಅದ್ಭುತ
ಸುಮ್ಮನಿರದೆ ನೆಲೆಸಿದ
ಶಿಲೆಯ ರೂಪದಿ
ಮಾತಿನಲಿ ಸತ್ಯಕೆ
ಕೆಲಸದಲಿ ಶ್ರದ್ಧೆಗೆ
ದಿನವೂ ನಿತ್ಯ ನಿಷ್ಟೆಯಲಿ
ಮಳೆಯೂ, ಗಾಳಿ , ಚಳಿಯಿಗಂಜದೆ
ತ್ಯಾಗಮೂರ್ತಿಯಾಗಿ ಉಳಿದನು ....
ಮಾಲಿನಿ ಭಟ್ .....
No comments:
Post a Comment