ಮಧುರ ಭಾವ
Sunday 4 March 2012
ಬದುಕು
ಮಾನವನ ಬದುಕು
ರತ್ನದ ಸರವು
ಓಡಲು ತುಂಬಿದೆ ಕೊಳಕು
ಬೆಳಗಿತೆಲ್ಲಿಯ ಜ್ಯೋತಿ
ಸ್ವಪ್ನ ಕುಡಿಯ ಬೆಳಕು
ಆತ್ಮಸಾಕ್ಷಿಯ ಅರಿವು
ಸುಪ್ತಮನಸಿನ ವಾಸ್ತವವು
ಕತ್ತಲಳಿಸಿದೆ ನಭಕು
ನಂಬಿಕೆಯ ದರ್ಶನಕು
ಸ್ಮರಣೆಗೈಯುತ ಸಪ್ತಸಾಗರಕು
...
....ಮಾಲಿನಿ ಭಟ್......
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment