Sunday 4 March 2012

ಬದುಕು


 
ಮಾನವನ ಬದುಕು
ರತ್ನದ ಸರವು
ಓಡಲು ತುಂಬಿದೆ ಕೊಳಕು
ಬೆಳಗಿತೆಲ್ಲಿಯ ಜ್ಯೋತಿ
ಸ್ವಪ್ನ ಕುಡಿಯ ಬೆಳಕು
ಆತ್ಮಸಾಕ್ಷಿಯ ಅರಿವು
ಸುಪ್ತಮನಸಿನ ವಾಸ್ತವವು
ಕತ್ತಲಳಿಸಿದೆ ನಭಕು
ನಂಬಿಕೆಯ ದರ್ಶನಕು
ಸ್ಮರಣೆಗೈಯುತ ಸಪ್ತಸಾಗರಕು ...
 
....ಮಾಲಿನಿ ಭಟ್......

No comments:

Post a Comment