Tuesday 13 March 2012

ಸೋತ ಕ್ಷಣ

 
 
ಕಣ್ಣ ಕಂಬನಿ ಜಾರಿದೆ
ಹೃದಯ ನೋವ ಹೇಳದೆ
ಮನವು ಅಲ್ಲೇ ಸುತ್ತಿದೆ
ಜಡತೆ ಅಳಿಸಲು ಆಗದೆ
ಜೀವ ನರಳಿದೆ
ಬಳಗ ಸರಿದಿದೆ
ಆತ್ಮ ಸೋತಿದೆ
ಉಸಿರು ಹಿಡಿದಿದೆ
ಮುಖವು ಬೆವೆತಿದೆ  
ಸ್ನೇಹ ಮರೆತಿದೆ
ನಿರೀಕ್ಷೆ ಅಳಿಸಿದೆ
ಮನವು ರೋಧಿಸಿದೆ
ಮೌಲ್ಯ ಕಳಚಿದೆ
ಶೋಷಣೆ ಹೆಚ್ಚಿದೆ
ದಿಕ್ಕು ತಪ್ಪಿದೆ
ಮೌನ ದಕ್ಕಿದೆ ...

1 comment:

  1. ಮೌಲ್ಯಕಳಚಿದೆ
    ಶೋಷಣೆ ಹೆಚ್ಚಿದೆ
    ದಿಕ್ಕು ತಪ್ಪಿದೆ
    ಮೌನ ದಕ್ಕಿದೆ...
    ಪ್ರಸ್ತುತ ರಾಜಕಿಯಕ್ಕೆ ಸೂಕ್ತ,,,ಕವನ,,,

    ReplyDelete