ಕಣ್ಣ ಕಂಬನಿ ಜಾರಿದೆ
ಹೃದಯ ನೋವ ಹೇಳದೆ
ಮನವು ಅಲ್ಲೇ ಸುತ್ತಿದೆ
ಜಡತೆ ಅಳಿಸಲು ಆಗದೆ
ಜೀವ ನರಳಿದೆ
ಬಳಗ ಸರಿದಿದೆ
ಆತ್ಮ ಸೋತಿದೆ
ಉಸಿರು ಹಿಡಿದಿದೆ
ಮುಖವು ಬೆವೆತಿದೆ
ಸ್ನೇಹ ಮರೆತಿದೆ
ನಿರೀಕ್ಷೆ ಅಳಿಸಿದೆ
ಮನವು ರೋಧಿಸಿದೆ
ಮೌಲ್ಯ ಕಳಚಿದೆ
ಶೋಷಣೆ ಹೆಚ್ಚಿದೆ
ದಿಕ್ಕು ತಪ್ಪಿದೆ
ಮೌನ ದಕ್ಕಿದೆ ...
ಮೌಲ್ಯಕಳಚಿದೆ
ReplyDeleteಶೋಷಣೆ ಹೆಚ್ಚಿದೆ
ದಿಕ್ಕು ತಪ್ಪಿದೆ
ಮೌನ ದಕ್ಕಿದೆ...
ಪ್ರಸ್ತುತ ರಾಜಕಿಯಕ್ಕೆ ಸೂಕ್ತ,,,ಕವನ,,,