ಬಾಲ್ಯ ಜೊತೆಯಲಿ ಕಾಲದ ಮಿಲನದಿ
ಸರಿದು ಹೋಗಿದೆ , ಕನಸ ಕಲ್ಪನೆ
ಒಡೆದ ಹೃದಯ ಕನ್ನಡಿ , ಹೆಣೆದಿದೆ
ಜಾಲದ ಬಲೆಯನು ಮನಸ ಗೂಡಲಿ
ಕಣ್ಣ ರೆಪ್ಪೆ ಮುಚ್ಚಿ ಕಣ್ಣೀರು ಅವಿತಿದೆ
ಜಗದ ಕಟೋರ ನಿಲುವಿಗೆ
ಅವಿತ ಕಣ್ಣೀರು ನೋವ ಕಥೆಯ ಸಾರಿ ಹೇಳಿದೆ
ನವ್ಯ ಬೆಳಕ ತೋರಿಸೋ ಕೈಗಳು ಇಲ್ಲವಾಗಿದೆ ..
...........ಮಾಲಿನಿ ಭಟ್..................
ಸೊಗಸಾದ ಸಾಲುಗಳು :) ಅರ್ಥಪೂರ್ಣ ಕವಿತೆ
ReplyDeleteThumba Dhanyavaadagalu...
ReplyDelete