Friday 13 April 2012

ಮನದೊಳಗೆ ಮುಗಿಬಿದ್ದಿರುವ ನೋವ ಸರಪಳಿಗೆ
ಬಂಧನವ ಕಳಚಲಾಗದೆ , ಸುತ್ತುವರಿದಿರುವ ಬೇಲಿಗೆ
ತುಟಿಯ ಅಂಚಿನಲ್ಲಿ  ಮೂಡಿದ ನಗುವ ಹೊನಲಿಗೆ
ಉತ್ತರ ಸಿಗಲಾರದೆ , ಬಾನ ನೋಡುತಿರುವ ಮರುಳ ಮನಸಿಗೆ
ಬೇಸರಿಸದೆ ನಡೆ ಮುಂದೆ ಎಲ್ಲ ಕಷ್ಟವ ಮೆಟ್ಟಿ ನಿಲ್ಲುತ ..
 
..ಮುಂಜಾನೆಯು ಎಲ್ಲರಿಗೂ ಶುಭವನ್ನೇ ತರಲಿ  .............
 

No comments:

Post a Comment