Thursday 19 April 2012

ಮನಸ ವೇದನೆ




ಮನಸ ಗಂಧದಿ
ಕಿರಣ ನೀನು
ನೋವ ತಬ್ಬಿ
ಅಳುವೇ ಏಕೆ
ಜೀವ ತುಂಬಿದ
ಉಸಿರ ಹಿಡಿತದಿ
ನನ್ನ ನೀ
ಕೊಲ್ಲುತಿರುವೆ
ಸಾಗು ನೀ
ನನ್ನ ಹೃದಯದಿ
ಉಳಿದು ಹೋಗಲಿ
ಶಾಂತಿ ಮಾತ್ರ
ನೀ ದೂರ ಸರಿಯದೆ
ಜೀವ ಬದುಕದು
ಕೊನೆಗೆ ಉಳಿವುದು
ನನ್ನ ದೇಹದ
ಬೂದಿ ಮಾತ್ರ ..

..........ಮಾಲಿನಿ ಭಟ್ .........

No comments:

Post a Comment