ಭಾವ ಹಲವು ಜೀವ ಒಂದೇ
ದನಿಯು ಹಲವು ಜೊತೆಗೆ ಮಾತ್ರ ಯಾರು ಇಲ್ಲ
ಕರುಳ ಬಳ್ಳಿಯ ಕಡಿದು ಬಂದೇವು
ಮತ್ತೆ ಮತ್ತೆ ಸ್ವಾರ್ಥ ದ ಜೊತೆ
ಭುವಿ , ನೀರು, ಗಾಳಿಯ ಜೊತೆ ;
ಪ್ರತಿದಿನ ಆಡಿದೆವು ಆಟವ,
ಒಂದೇ ಗುರಿ ಮನುಜಗೆ
ಮುಗಿಯದ ಆಸೆಗೆ .. ಮತ್ತಿಸ್ಟು ಬೆಸುಗೆ ಲೇಪನ ...
ಮನುಜನ ಆಸೆಗೆ ಎಂದು ಮುಕ್ತಾಯ
ಉಳಿಯುವುದೇ ಸೃಷ್ಟಿಯ ಕೊಡುಗೆ ..
ಸೃಷ್ಟಿಯ ಕೊಡುಗೆ
ReplyDeleteITS SUPPER YAR