ಬಂಗಾರದಿ ಬರೆದ ಜೀವದ ಅಂಕುರ
ಮೋಹದ ಕವಚದಿ ದೀಪ್ತಿಯ ಶ್ರವಣ
ಛಾಯೆಯ ಆಶ್ರಯದಿ ಕರ್ಮದ ಫಲವು
ನಿತ್ಯ ಶ್ರವಣದಿ ಚೈತನ್ಯದ ಹೊಳಪು
ಪೂಜ್ಯ ವಂದನೆಗೆ ಬ್ರಾಹ್ಮಣ ಹೆಸರು
ಪ್ರವಚನದಿ ದುಃಖವು ದೂರ
ಚಿತ್ತಶುದ್ಧಿಗೆ ದೇವರ ನಾಮ
ಸಂಪತ್ತಿನ ಹರಿವು ವೀನೀತ ಮನಸು
ಮುಕ್ತಿಯ ಆರಾಧನೆಗೆ ದೃಢತೆ
ತಾಂತ್ರಿಕ ಜಾಲ ಕಾಲದ ಹಿರಿಮೆ
ಜನ್ಮಕೆ ವರದಾನ ಉತ್ತಮ ಮನಸು ...
(ಬ್ರಾಹ್ಮಣ ಎಂದರೆ ಸಕಲ ಜೀವಿಗಳಿಗೂ ಒಳ್ಳೆದನ್ನು ಉಂಟುಮಾಡುವವನು ಎಂದರ್ಥ )
.......ಮಾಲಿನಿ ಭಟ್ .........
No comments:
Post a Comment