Tuesday 12 June 2012

ಮೋಡ ಕಟ್ಟಿದ ಬಾನು
ಹುದುಗಿ ಇಟ್ಟಿರೋ ಜಲವನು
ಭುವಿಯ ಸೆಳೆತ ; ಮಣ್ಣು ಕಾದಿದೆ
ತಂಪ ಮಾಧುರ್ಯಕೆ ,
ಮಣ್ಣ ಗಂಧಕೆ
ವಿಶ್ವ ಸಂಕುಲ ತನ್ಮಯವಾಗಿದೆ ...
 
 
 
...........ಮಾಲಿನಿ ಭಟ್ ....................

No comments:

Post a Comment