Friday 1 June 2012

ಕಣ್ಣ ತುದಿಯ ಅಂಚಿನಲಿ , ಹೊಳೆ ಹೊಳೆಯುತ ಬೆಳಗಿದೆ
ನನ್ನ ಹೃದಯವೆಂಬ ದೇಗುಲವ, ಅಲೆಯ ಅಗಲದಿ ತುಳುಕಿಸಿದೆ
ಚಿಗುರಾಗಿ ನಲುಗಿದ ಕುಡಿಯ ಮನಸಿನಾರಾಧನೆಗೆ
ಹೊಸ ದಿಗಂತದ ಸೂರ್ಯ ಕಿರಣ ಹರಿದು ಬರಲಿ ...
 
 
 
 
 
            ............ಮಾಲಿನಿ ಭಟ್.................

No comments:

Post a Comment