ನಮ್ಮಯ ಸುತ್ತಲು ಕವಿದಿರೋ ಕಾಣದ ಮುಸುಕಿನಲಿ
ಪದರಿನ ಲೇಪದಿ ಮರೆಸಿರೋ ತಿಳಿಯದೆ ಅಂಧತೆಯಲಿ
ನಮ್ಮಯ ಸಲಹುವ ಮರಗಳ ಅಳಿವಿನಲಿ
ಶಕ್ತಿಯ ನೀಡೋ ಜಲದ ಕಲ್ಮಶದಲಿ
ನಶೆಯ ಲೋಕದಲಿ ,
ಸುಂದರ ಪರಿಸರವ ಸಾಯಿಸುವ
ಎಲ್ಲರೂ ಸೇರಿ ... ಮನವನು ಮೆಚ್ಚಿ
ಭವ್ಯತೆ ಮಂದಿರ ಕಟ್ಟೋಣ
ಉಸಿರನು ಹಂಚೋ ಜೀವಕೆ ನಾವು
ಪ್ರೀತಿಯ ಒಪ್ಪಿಗೆ ನಿಡೋಣ..
ಮಾಲಿನಿ ಭಟ್...............
No comments:
Post a Comment