ನೀರಲಿ ತೇಲೋ ಕಸವು
ಚೇತನವಾದರೆ ಎಷ್ಟು ಚೆಂದ
...ಚಹರೆಯ ತಿರುಚಿ, ಅಂದದ ರೂಪವ ನೀಡಲು
ದೀಪ್ತಿಯ ಕಾಂತಿಯಲಿ ಮಧುರ ಕ್ಷಣವು
ತಮವನು ಅಳಿಸಿ, ಜ್ಯೋತಿಯ ತೋರಲು
ವಿಸ್ತರ ದೇಹದ ಸುಪ್ತತೆಯರಿಯಲು
ಜ್ನಾನದ ಅಭಿಷೇಕ ಮಾಡಲು
ಪ್ರತಿಭೆಯ ಹೊಮ್ಮುವ ರೀತಿಯ ನೋಡಲು
ನೆಪ ಮಾತ್ರಕೆ ಮಾಡದೆ ಉಳಿಯಲು
ಉನ್ನತ ಸಾಧನೆ , ಸಾಧ್ಯತೆ ಹೆಚ್ಚಲು
ನೀರಲಿ ತೇಲೋ ಕಸವು
ವಿಶಿಷ್ಟ ಜೀವನ ನಡೆಸಲು
ಎಷ್ಟು ಚೆಂದವು ಅದ ಸವಿಯಲು.
Malini Bhat..
No comments:
Post a Comment