Wednesday 5 September 2012

ಗುರುದೇವ


 
ಮಗುವಿನ ಮುಗ್ಧತೆ ಮಂಟಪದಲ್ಲಿ,
ಅಕ್ಷರ ಜ್ಞಾನದ ಬೆಳಕನು ತುಂಬಿಸಿ ,
ಪ್ರತಿಭೆಯ ಹುಡುಕಿ ದೇಶಕೆ ನೀಡುವ ,
ರಾಷ್ಟ್ರದ ಏಳ್ಗೆಗೆ ಕಾರಣ ನೀನು ..
                ನಮ್ಮಯ ಪ್ರೀತಿಯ ಗುರುಗಳು  ನೀವು ...

No comments:

Post a Comment