Sunday 22 January 2012

ಕರ್ಣ

ಕರ್ಣ
 
ಕುಂತಿಯ ಮನದಿ
ಮೂಡಿತು ಪ್ರಶ್ನೆ ,
ಮುನಿಯ ಮಂತ್ರದ
ಸತ್ವಪರೀಕ್ಷೆ ,
ಗಂಗಜಳದಿ; ಸ್ನಾನವ ಮಾಡೇ ,
ಸೂರ್ಯನ ಮಂತ್ರವ ಜಪಿಸಿದೂಡೆ,
ಫಲಿಸಿತು ಮಗುವಿನ ರೂಪದಲಿ ,
ತಾವರೆಯಂತ ಮೊಗವನು ಧರಿಸಿದ ,
ಥಳ - ಥಳ ಹೊಳಪಿನ  ನಗುವನು ಕಂಡು
ಮೆಲ್ಲನೆ ಸ್ಪರ್ಶಕೆ ಮೈಮನ ನಲುಗಿ
ಹೃದಯವು ಒಮ್ಮೆ ಕಂಪಿಸಿತು,
ಕಣ್ಣಲಿ ಹೊಳಪು  , ಅರಿಯದ ಬೆಳಕು,
ತಲ್ಲಣಗೊಂಡಿತು ಮಗುವನು ಕಂಡು
ಹೆದರಿತು ಮನಸು ತಾ ಕನ್ಯೆಯು ಎಂದು
ಮಗುವನು ನೀರಲಿ ತೆಲಿಸಿಬಿಟ್ಟು    
ಹೊರಟಳು ತಾಯಿ ಅರಮನೆಯತ್ತ ...............

No comments:

Post a Comment