ಮಧುರ ಭಾವ
Thursday, 21 June 2012
ಸಿಗದ ನೀ ಬಹುದೂರ
ಗಗನ ಚಪ್ಪರದಿ ಅರಳಿದ ಕುಸುಮ ನೀನು
ಕೈಯಲ್ಲಿ ಹಿಡಿಯಬೇಕೆಂಬ ಬಯಕೆ
ನೀ ಬಹುದೂರದಲಿರುವುದ ಮರೆತೇ
ನಿನ್ನ ಎದುರಲಿ ಕುಳಿತಿರಲು ಬಯಸಿದೆ
ಪದೇ ಪದೇ ನಿನ್ನ ಮಾತೆ ಕೇಳುತಿದೆ
ನಾ ನಿನಗೆ ಸಿಗಲಾರೆ ಮರೆತುಬಿಡು
....ಮಾಲಿನಿ ಭಟ್ .....
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment