ಮಧುರ ಭಾವ
Monday, 16 April 2012
ಸೂರ್ಯ ನಲಿದನು ಬಾನ ತೇರಿನಲ್ಲಿ
ಪುಟ್ಟ ಹಕ್ಕಿಯು ತೇಲಿದೆ ಗಗನ ತಲುಪುವ ಬಯಕೆಯಲ್ಲಿ
ಹೃದಯ ಕಟ್ಟಿದೆ ದೂರದಾಸೆಯಲ್ಲಿ
ಮನದ ವಿನಂತಿ ಸಲ್ಲಿಸುವಲ್ಲಿ
ವಿಶ್ವಮಂದಿರ ಸೊರಗಿದೆ ಬಿಸಿಲ ಆರ್ಭಟದಲ್ಲಿ
ತಂಪ ಸ್ಪರ್ಶವ ನೀಡು ದೇವನೇ ..
ಇದುವೇ ಪುಟ್ಟ ಮನಸಿನ ಪ್ರಾರ್ಥನೆ ...
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment