Friday 27 September 2013

ಗಣಪತಿಗೆ ವಂದನೆ



ಗಣಪ ನಿನ್ನ ಸೇವೆಯಲ್ಲಿ ನಾವು ಧನ್ಯರು
ವಿಘ್ನನಿವಾರಕ ನಿನ್ನ ಅಡಿಯಲ್ಲಿ
ನಾವು ಎಲ್ಲರೂ
ವಿದ್ಯೆ  ಬುದ್ಧಿ  ನಿನ್ನ ಸತ್ವದಲ್ಲಿ
ಸಕಲರಿಗೂ  ನೀಡುವೆ
ಭಕ್ತಿಗೆ ತಲೆದೂಗುವ ಏಕದಂತನೇ
ವರಪ್ರಸಾದ ಕಲ್ಪಿಸುವೆ
ಗರಿಕೆ ಹುಲ್ಲಿಗೆ ತೃಪ್ತ ಗಣಪನೇ
ಬಡವ ಬಲ್ಲಿದ ಎಲ್ಲ ಒಂದೆಯೇ
ಜ್ಞಾನದಿ  ನಿನ್ನ ಭಜಿಪಗೆ
ಸಕಲ ಸಿದ್ಧಿ ನೀಡುವ ಗಜವದನೇ .


ಎಲ್ಲರಿಗೂ  ಗಣೇಶ ಚತುರ್ಥಿಯ ಶುಭಾಷಯಗಳು , .



.... ಮಾಲಿನಿ ಭಟ್ ....

No comments:

Post a Comment